`ಅಂಬರೀಶನಿಗೆ` ಗೀತೆಯೊಂದರಚಿತ್ರೀಕರಣ
Posted date: 27 Wed, Nov 2013 – 10:26:35 AM

ನಗರದಲ್ಲಿದರ್ಶನ್‌ಅಭಿನಯದಅಂಬರೀಶ ಚಿತ್ರದಚಿತ್ರೀಕರಣವು ಈಗ ಭರದಿಂದ ಸಾಗಿದೆ.    
ಸುಖಧರೆ ಪಿಕ್ಚರ‍್ಸ್ ಲಾಂಛನದಡಿಯಲ್ಲಿ ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಅದ್ದೂರಿ ಅಂಬರೀಶ ನಿಗೆ ನಗರದ ಬಂಗಾರಪ್ಪನಗರದಲ್ಲಿಗೀತೆಯೊಂದನ್ನು ಚಿತ್ರಿಸಿಕೊಳ್ಳಲಾಯಿತು.
ಸಲಾಂ ... ಸಲಾಂ . . . .  ವಾಲೆಕ್ಕೂ ಸಲಾಂ
ಈ ಮಣ್ಣಿಗೊಂದು ಸಲಾಂ . . .  ಹೆತ್ತೊರಿಗೊಂದು ಸಲಾಂ
ಬೆನ್‌ತಟ್ಟೋದ್ದೋರ‍್ಗೋಂದು ಸಲಾಂ  . . . ಎಂಬ ಗೀತೆಯನ್ನುಎಂಬತ್ತು ಲಕ್ಷರೂ. ವೆಚ್ಚದಲ್ಲಿ

ದರ್ಶನ್, ಪ್ರಿಯಾಮಣಿ, ಬುಲೆಟ್ ಪ್ರಕಾಶ್, ನೆ.ಲ. ನರೇಂದ್ರ ಬಾಬು ಅಭಿನಯದೊಂದಿಗೆ ಹಾಗೂ ೧೦೦ ಜನ ಸಹ ನರ್ತಕಿಯರು ೫೦೦ ಜನ ಸಹಕಲಾವಿದರು, ೨೫ ಲಾರಿಗಳು, ೨೫ ಜೆ.ಸಿ.ಬಿ. ಸ್ಟಡಿಕಾಂ, ಜಿಮ್ಮಿಜಿಪ್, ಅಲೆಕ್ಸಾಜೊತೆಗೆ ೧೦ ಕ್ಯಾಮರಾಗಳನ್ನು ಬಳಸಿ ಕಲೈ ನೃತ್ಯ ನಿರ್ದೇಶನದೊಂದಿಗೆ ಸತ್ಯಛಾಯಾಗ್ರಹಣದಲ್ಲಿ ನಿರ್ದೇಶಕ ಮಹೇಶ್ ಸುಖಧರೆ ಚಿತ್ರಿಸಿಕೊಂಡರು.    
ಚಿತ್ರದಚಿತ್ರೀಕರಣವುಡಿಸೆಂಬರ್‌ಅಂತ್ಯದವರೆವಿಗೂ ನಡೆಯಲಿದೆಎಂದು ನಿರ್ಮಾಪಕ ನಿರ್ದೇಶಕ ಸುಖಧರೆ ತಿಳಿಸಿದ್ದಾರೆ.
    ತಾರಾಗಣದಲ್ಲಿದರ್ಶನ್, ಪ್ರಿಯಾಮಣಿ, ಡಾ|| ಅಂಬರೀಶ್, ಸುಮಲತಾ, ಉಮಾಶ್ರೀ, ಸಾಧುಕೋಕಿಲ, ಶರತ್ ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ರವಿಶಂಕರ್, ರಾಜೇಂದ್ರಕಾರಂತ್, ಸಿದ್ಧಾರ್ಥ (ಬಾಂಬೆ), ಬಿರಾದಾರ್, ರೋಹಿತ್, ಭರತ್, ಸತೀಶ್, ಬೆಸ್ಟ್‌ಕ್ಲಬ್‌ಆರ್. ಅರುಣಾಚಲಂ, ಜಯರಾಂ, ಚೇತನ, ಲೋಕಿ, ಉದಯ್, ಚೇತನ್ ಮುಂತಾದವರಿದ್ದು ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಿಶಾ ಯೋಗೀಶ್ವರ್‌ಅನಾರೋಗ್ಯದಕಾರಣಚಿತ್ರದಿಂದ ಹೊರಬಂದಿದ್ದು, ಅವರಜಾಗಕ್ಕೆರಚಿತಾರಾಮ್‌ಆಯ್ಕೆಯಾಗಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed